Surprise Me!

ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬೀದಿಗೆ ಬಂದ ರೈತರು | Anitha Kumaraswamy

2020-05-16 272 Dailymotion

ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಹರಾಜು ಸ್ಥಗಿತ, ಮಾರುಕಟ್ಟೆಗೆ ಬಾರದ ಡೀಲರ್ಸ್, 10 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭ ಆಗಬೇಕಿತ್ತು ಆದರೆ ಇನ್ನೂ ಆಗಿಲ್ಲ ಹರಾಜು ಪ್ರಕ್ರಿಯೆ ಪ್ರಾರಂಭ ಆಗದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡುವ ಮುನ್ಸೂಚನೆ ನೀಡಿದ ಚೆನ್ನಪಟ್ಟಣ ರೈತರು.

Buy Now on CodeCanyon